ಹೈಕೋರ್ಟ್‌ನಿಂದ ಆರ್.ಎಂ. ಮಂಜುನಾಥ್ ಗೌಡಗೆ ಜಾಮೀನು ಮಂಜೂರು

Written by Koushik G K

Published on:

ಶಿವಮೊಗ್ಗ : ಸಾವಿರಾರು ಗ್ರಾಹಕರ ವಿಶ್ವಾಸದ ಕೇಂದ್ರವಾದ ಜಿಲ್ಲಾ ಸಹಕಾರ ಬ್ಯಾಂಕ್ (DCC Bank) ನ ನಕಲಿ ಬಂಗಾರದ ಹಗರಣದಲ್ಲಿ ಬಂಧಿತರಾಗಿದ್ದ ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥ್ ಗೌಡ ಅವರಿಗೆ ಕರ್ನಾಟಕ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

2014ರಿಂದ 2015ರವರೆಗೆ, ಶಿವಮೊಗ್ಗ DCC ಬ್ಯಾಂಕ್‌ನ ₹62.77 ಕೋಟಿ ಮೌಲ್ಯದ ನಕಲಿ ಬಂಗಾರದ ಹಗರಣ ಕ್ಕೆ ಸಂಬಂಧಿಸಿದ ಆರೋಪಗಳಾಗಿವೆ.

ಸಿಗಂದೂರು ಸೇತುವೆ : ದೇಶದ 2ನೇ ಉದ್ದದ ಕೇಬಲ್ ಬ್ರಿಡ್ಜ್‌ ಉದ್ಘಾಟನೆಗೆ ಕ್ಷಣಗಣನೆ

2025 ಏಪ್ರಿಲ್ 9ರಂದು ಎನ್‌ಫೋರ್ಸ್ಮೆಂಟ್ ಡೈರೆಕ್ಟರೇಟ್ (ED) ಪಿಎಂಎಲ್‌ಎ ಅಡಿ ಮಂಜುನಾಥ್‌ಗೌಡ ಅವರನ್ನು ಬಂಧಿಸಿತ್ತು.

Leave a Comment