40 ಸಾವಿರ ರೂ. ನಗದು ಕಳೆದು ಹೋಗಿದೆ ; ಸಿಕ್ಕವರು ವಾಪಾಸ್ ನೀಡಿದರೆ ಸೂಕ್ತ ಬಹುಮಾನ

Written by Mahesha Hindlemane

Published on:

ಹೊಸನಗರ ; ಸಾಗರದಲ್ಲಿ ನ.26 ರಂದು ನಡೆದ ಜೈನ‌ಮುನಿಗಳ ಸಮಾರಂಭದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಬೈಕ್ ರ‌್ಯಾಲಿಯಲ್ಲಿ ಭಾಗವಹಿಸಿದ್ದ ಹೊಸನಗರ‌ ಮೂಲದ ಭಕ್ತರೊಬ್ಬರ ಬಳಿ‌ ಇದ್ದ 40,000 ರೂ‌. ನಗದು ಕಳೆದು‌ಹೋಗಿದೆ.

WhatsApp Group Join Now
Telegram Group Join Now
Instagram Group Join Now
📢 Stay Updated! Join our WhatsApp Channel Now →

ಯಾರಿಗಾದರೂ ಸಿಕ್ಕಲ್ಲಿ ದಯಮಾಡಿ ಮೊಬೈಲ್ ಸಂಖ್ಯೆ 8105722976 ಗೆ ಸಂಪರ್ಕಿಸಬೇಕಾಗಿ ಸಂಬಂಧಪಟ್ಟವರು ವಿನಂತಿಸಿದ್ದಾರೆ. ಹಣ ವಾಪಾಸ್ ಮಾಡಿದಲ್ಲಿ ಸೂಕ್ತ ಬಹುಮಾನ‌ ನೀಡುವುದಾಗಿ ತಿಳಿಸಿದ್ದಾರೆ.

Leave a Comment