SHIVAMOGGA / CHIKKAMAGALURU |ಮಲೆನಾಡಿನಲ್ಲಿ ಪುನರ್ವಸು ಮಳೆ ಜೋರಾಗಿ ಸುರಿಯುತ್ತಿದ್ದು ಸೋಮವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಮಿ.ಮೀ. ಮಳೆಯಾಗಿದೆ ಎಂದು ಇಲ್ಲಿ ಕೊಡಲಾಗಿದೆ.
ಮಾಸ್ತಿಕಟ್ಟೆಯಲ್ಲಿ ಅತ್ಯಧಿಕ 15 ಸೆಂ.ಮೀ. ಮಳೆ, ಶೇ. 26 ಭಾಗ ತುಂಬಿದ ಲಿಂಗನಮಕ್ಕಿ ಜಲಾಶಯ !
ಶಿವಮೊಗ್ಗ ಜಿಲ್ಲೆ :
- ಮಾಸ್ತಿಕಟ್ಟೆ (ಹೊಸನಗರ) : 148 mm
- ಹುಲಿಕಲ್ (ಹೊಸನಗರ) : 146.4 mm
- ಕಾರ್ಗಲ್ (ಸಾಗರ) 138.6 mm
- ಕಂಡಿಕಾ (ಸಾಗರ) : 122 mm
- ಸಾವೇಹಕ್ಲು (ಹೊಸನಗರ) : 120 mm
- ಶಿರವಂತೆ (ಸಾಗರ) : 89 mm
- ಹಿರೇನೆಲ್ಲೂರು (ಸಾಗರ) : 80.5 mm
- ಮಾಣಿ (ಹೊಸನಗರ) : 81 mm
- ಯಡೂರು (ಹೊಸನಗರ) : 80 mm
- ಹೊನ್ನೆತಾಳು (ತೀರ್ಥಹಳ್ಳಿ) : 76 mm
- ಕಲ್ಮನೆ (ಸಾಗರ) : 75 mm
- ಚಕ್ರಾನಗರ (ಹೊಸನಗರ) : 75 mm
- ಭಿಮನಕೊಣೆ (ಸಾಗರ) : 69.5 mm
- ನೆರಟೂರು (ತೀರ್ಥಹಳ್ಳಿ) : 66.5 mm
- ಕೋಳೂರು (ಸಾಗರ) : 65.5 mm
- ಬಿದನೂರುನಗರ (ಹೊಸನಗರ) : 64 mm
- ಬಿದರಗೋಡು (ತೀರ್ಥಹಳ್ಳಿ) : 60 mm
- ಹೊಸಳ್ಳಿ (ತೀರ್ಥಹಳ್ಳಿ) : 59 mm
- ಹೊಸನಗರ (ಹೊಸನಗರ) : 56.2 mm
- ಹುಂಚ (ಹೊಸನಗರ) : 22.2 mm
- ಅರಸಾಳು (ಹೊಸನಗರ) : 20.4 mm

ಚಿಕ್ಕಮಗಳೂರು ಜಿಲ್ಲೆ :
- ಶಾನುವಳ್ಳಿ (ಕೊಪ್ಪ) : 67.5 mm
- ಬೇಗಾರು (ಶೃಂಗೇರಿ) : 65.5 mm
- ಕಮ್ಮರಡಿ (ಕೊಪ್ಪ) : 56.5 mm
- ಧರೆಕೊಪ್ಪ (ಶೃಂಗೇರಿ) : 49.5 mm
- ಕೆಮ್ಮಣ್ಣುಗುಂಡಿ (ತರೀಕೆರೆ) : 49.02 mm
- ನಿಲುವಾಗಿಲು (ಕೊಪ್ಪ) : 47.5 mm
- ಶೃಂಗೇರಿ (ಶೃಂಗೇರಿ) : 43 mm
- ಹಿರೇಕೊಡಿಗೆ (ಕೊಪ್ಪ) : 42.5 mm
- ಸೀತೂರು (ಎನ್.ಆರ್.ಪುರ) : 41.5 mm
- ಕೊಪ್ಪ ಗ್ರಾಮೀಣ (ಕೊಪ್ಪ) : 40 mm
- ತುಳುವಿನಕೊಪ್ಪ (ಕೊಪ್ಪ) : 38 mm
- ಬಿಂತ್ರವಳ್ಳಿ (ಕೊಪ್ಪ) : 35.5 mm
- ಮೆಣಸೆ (ಶೃಂಗೇರಿ) : 35 mm
- ಬಣಕಲ್ (ಮೂಡಿಗೆರೆ) : 34.5 mm
- ಕೊಪ್ಪ (ಕೊಪ್ಪ) : 34 mm
- ಕರ್ಕೇಶ್ವರ-ಮೇಲ್ಪಾಲ್ (ಎನ್.ಆರ್.ಪುರ) : 32 mm
- ಹರಿಹರಪುರ (ಕೊಪ್ಪ) : 32 mm
- ಅಡುವಳ್ಳಿ-ಗಡಿಗೇಶ್ವರ (ಎನ್.ಆರ್.ಪುರ) : 32
- ಭುವನಕೋಟೆ (ಕೊಪ್ಪ) : 29.5 mm
- ಮುತ್ತಿನಕೊಪ್ಪ (ಎನ್.ಆರ್.ಪುರ) : 29 mm
- ಕೂತಗೋಡು (ಶೃಂಗೇರಿ) : 28 mm
- ಬಾಳೂರು (ಮೂಡಿಗೆರೆ) : 27.5 mm
- ಬಿ. ಹೊಸಳ್ಳಿ (ಮೂಡಿಗೆರೆ) : 26 mm
- ಎನ್.ಆರ್.ಪುರ (ಎನ್.ಆರ್.ಪುರ) : 25.8 mm
- ಬೆಟ್ಟಗೆರೆ (ಮೂಡಿಗೆರೆ) : 25 mm
- ಕಿರುಗುಂದ (ಮೂಡಿಗೆರೆ) : 24.5 mm
- ನಾಗಲಾಪುರ (ಎನ್.ಆರ್.ಪುರ) : 22 mm
- ಜಗಾರು (ಚಿಕ್ಕಮಗಳೂರು) : 19.5 mm
- ಶಿರವಾಸೆ (ಚಿಕ್ಕಮಗಳೂರು) : 19.5 mm
- ಫಲ್ಗುಣಿ (ಮೂಡಿಗೆರೆ) : 19.5 mm
- ಬೈಗೂರು (ಚಿಕ್ಕಮಗಳೂರು) : 19 mm
- ಹೊರನಾಡು (ಕಳಸ) : 19 mm
Adike Price 07 ಜುಲೈ 2024 | ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ರೇಟ್ ಎಷ್ಟಿದೆ ?

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.