ತೀರ್ಥಹಳ್ಳಿ : ರಂಗಾಸಕ್ತರ ಮನಗೆದ್ದ ” ಆ ಊರು ಈ ಊರು ” ನಾಟಕ

Written by Koushik G K

Published on:

ತೀರ್ಥಹಳ್ಳಿ:  ಇಲ್ಲಿನ ಹೆಸರಾಂತ ನಟಮಿತ್ರರು  ಹವ್ಯಾಸಿ ಕಲಾ ಸಂಘದ ಹಿರಿಯ ಮತ್ತು ಕಿರಿಯ ಕಲಾವಿದರ ಸಮ್ಮಿಲನದಲ್ಲಿ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಪ್ರದರ್ಶನಗೊಂಡ ಹೆಸರಾಂತ ರಂಗಕರ್ಮಿ ಹುಲುಗಪ್ಪ ಕಟ್ಟಿಮನಿ ನಿರ್ದೇಶನದ “ಆ ಊರು ಈ ಊರು” ನಾಟಕ ತಾಲೂಕಿನ ರಂಗಾಸಕ್ತರ ಮೆಚ್ಚುಗೆಗಳಿಸಿತು.

WhatsApp Group Join Now
Telegram Group Join Now
Instagram Group Join Now

ಗಣೇಶ ಹಬ್ಬದ ಅಂಗವಾಗಿ ಆ.27 ರಂದು ಶಿವಮೊಗ್ಗದಲ್ಲಿ ಮಾಂಸ ಮಾರಾಟ ನಿಷೇಧ

📢 Stay Updated! Join our WhatsApp Channel Now →

ಡಾ.ಜಿ.ಬಿ.ಜೋಷಿ(ಜಡಭಾರತ)ರವರ ರಚನೆಯ ಈ ನಾಟಕವು ಹುಲಗಪ್ಪ ಕಟ್ಟಿಮನಿಯವರ ವಿಭಿನ್ನ ಶೈಲಿಯ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು.ಶಿವಕುಮಾರ ಟಿ.ಆರ್.ರವರ ಸಹ ನಿರ್ದೇಶನ ಮತ್ತು ಬೆಳಕು,ಅರವಿಂದ್ ಟಿ.ಎನ್.ರವರ ರಂಗಸಜ್ಜಿಕೆ,ಗುರುರಾಜ್.ಪಿ.ವಿ.ಯವರ ಪ್ರಸಾಧನ ಹಾಗೂ ಹರಿ ವಿನಾಯಕ್ ರವರ ಸಂಗೀತ ನಿರ್ವಹಣೆ ಒಟ್ಟಾರೆ  ನಾಟಕದ ಎರಡು ಯಶಸ್ವಿ ಪ್ರದರ್ಶನಕ್ಕೆ ಮೆರಗು ನೀಡಿತು.

Leave a Comment