ನಿಧನವಾರ್ತೆ | ಹೃದಯಾಘಾತದಿಂದ ನಾಗರಾಜ್ ಆಚಾರ್ ಸಾವು
ರಿಪ್ಪನ್ಪೇಟೆ : ಪಟ್ಟಣದ ಚೌಡೇಶ್ವರಿ ಬೀದಿ ನಿವಾಸಿ ನಾಗರಾಜ್ ಆಚಾರ್ (62) ಸುರತ್ಕಲ್ ನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಘಾತದಿಂದ ಭಾನುವಾರ ನಿಧನರಾದರು.
ಮೃತರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ. ಮೃತರ ಅಂತ್ಯಕ್ರಿಯೆ ಗಾಂಧಿನಗರದ ಹಿಂದೂ ರುದ್ರ ಭೂಮಿಯಲ್ಲಿ ಭಾನುವಾರ ರಾತ್ರಿ ಜರುಗಿತು ಎಂದು ಕುಟುಂಬ ಮೂಲಗಳು ತಿಳಿಸಿವೆ.