ನಿಧನ ವಾರ್ತೆ ; ದೇವರಾಯ ಶೆಣೈ ಇನ್ನಿಲ್ಲ

0 71


ಹೊಸನಗರ : ಪಟ್ಟಣದ ದಿ|| ಅಚ್ಚುತ ಶಾನುಭೋಗರವರ ಪುತ್ರ ದೇವರಾಯ ಶೆಣೈ (76) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಉಡುಪಿ ಜಿಲ್ಲೆಯ ಕಲ್ಯಾಣಪುರದಲ್ಲಿ ನಿಧನರಾಗಿದ್ದಾರೆ.


ಮೃತರು ಶಿವಮೊಗ್ಗ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು.
ಇವರ ಅಂತ್ಯಕ್ರಿಯೆಯು ಉಡುಪಿ ಕಲ್ಯಾಣಪುರದ ಜಿ.ಎಸ್.ಬಿ ರುದ್ರಭೂಮಿಯಲ್ಲಿ ಶುಕ್ರವಾರ ನಡೆಯಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!