SHIVAMOGGA / CHIKKAMAGALURU |ಮಲೆನಾಡಿನಲ್ಲಿ ಕಳೆದೊಂದು ವಾರದಿಂದ ಜೋರು ಮಳೆಯಾಗುತ್ತಿದ್ದು ಶನಿವಾರ ಬೆಳಗ್ಗೆ 8:30ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಯಾವೆಲ್ಲ ಪ್ರದೇಶಗಳಲ್ಲಿ ಎಷ್ಟು ಮಿ.ಮೀ. ಮಳೆಯಾಗಿದೆ ಎಂದು ಇಲ್ಲಿ ಕೊಡಲಾಗಿದೆ.
ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸಿ ಅಭಿವೃದ್ಧಿಗೆ ಆದ್ಯತೆ ನೀಡುವೆ : ಸಂಸದ ಬಿ.ವೈ. ರಾಘವೇಂದ್ರ
ಶಿವಮೊಗ್ಗ ಜಿಲ್ಲೆ (ಮಿ.ಮೀ.) :
- ಸಾವೇಹಕ್ಲು (ಹೊಸನಗರ) : 138
- ಹೊಸೂರು-ಸಂಪೆಕಟ್ಟೆ (ಹೊಸನಗರ) : 127
- ಚಕ್ರಾನಗರ (ಹೊಸನಗರ) : 125
- ಮಾಸ್ತಿಕಟ್ಟೆ (ಹೊಸನಗರ) : 116
- ಹುಲಿಕಲ್ (ಹೊಸನಗರ) : 115
- ಬಿದನೂರುನಗರ (ಹೊಸನಗರ) : 104
- ನೊಣಬೂರು (ತೀರ್ಥಹಳ್ಳಿ) : 95.5
- ಹುಂಚ (ಹೊಸನಗರ) : 93.4
- ಸೊನಲೆ (ಹೊಸನಗರ) : 93
- ಮೇಲಿನಬೆಸಿಗೆ (ಹೊಸನಗರ) : 85
- ಮಾಣಿ (ಹೊಸನಗರ) : 82
- ಹೊಸನಗರ (ಹೊಸನಗರ) : 70
- ಕಾರ್ಗಲ್ (ಸಾಗರ) : 69.6
- ಹಾದಿಗಲ್ಲು (ತೀರ್ಥಹಳ್ಳಿ) : 69
- ಬಿದರಗೋಡು (ತೀರ್ಥಹಳ್ಳಿ) : 68
- ಮುಂಬಾರು (ಹೊಸನಗರ) : 67
- ಹೊನ್ನೆತಾಳು (ತೀರ್ಥಹಳ್ಳಿ) : 62
- ದೇಮ್ಲಾಪುರ (ತೀರ್ಥಹಳ್ಳಿ) : 55.5
- ಅಮೃತ-ಗರ್ತಿಕೆರೆ (ಹೊಸನಗರ) : 53
- ರಿಪ್ಪನ್ಪೇಟೆ (ಹೊಸನಗರ) : 28.2
- ಅರಸಾಳು (ಹೊಸನಗರ) 21.6

ಚಿಕ್ಕಮಗಳೂರು ಜಿಲ್ಲೆ (ಮಿ.ಮೀ) :
- ಬಣಕಲ್ (ಮೂಡಿಗೆರೆ) : 80.5
- ಶಾನುವಳ್ಳಿ (ಕೊಪ್ಪ) : 78.5
- ಕೂತಗೋಡು (ಶೃಂಗೇರಿ) : 74.5
- ಬೇಗಾರು (ಶೃಂಗೇರಿ) : 74
- ಕಿರುಗುಂದ (ಮೂಡಿಗೆರೆ) : 68
- ಬೆಟ್ಟಗೆರೆ (ಮೂಡಿಗೆರೆ) : 61.5
- ನಿಲುವಾಗಿಲು (ಕೊಪ್ಪ) : 57
- ಮೆಣಸೆ (ಶೃಂಗೇರಿ) : 52
- ಹೊರನಾಡು (ಕಳಸ) : 49.5
- ಧರೆಕೊಪ್ಪ (ಶೃಂಗೇರಿ) : 47
ಹೊಸನಗರದಲ್ಲಿ ಕೆಡಿಪಿ ಸಭೆ | ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಆರೋಗ್ಯ ಇಲಾಖೆಯವರು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಿ ; ಶಾಸಕ ಬೇಳೂರು

ಅವರು MalnadTimes.com ನ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳೀಯ ಪತ್ರಿಕೋದ್ಯಮದ ಮೇಲಿನ ನಿಷ್ಠೆ ಮತ್ತು ಸಾಮಾಜಿಕ ಜವಾಬ್ದಾರಿಯೊಂದಿಗೆ, ಅವರು ಮಲ್ನಾಡು ಪ್ರದೇಶದ ಜನಜೀವನ, ಪರಿಸರ, ಕೃಷಿ, ಶಿಕ್ಷಣ ಮತ್ತು ಅಭಿವೃದ್ಧಿ ಸಂಬಂಧಿತ ವಿಷಯಗಳನ್ನು ಪ್ರಾಮಾಣಿಕವಾಗಿ ಹಾಗೂ ನಿರಂತರವಾಗಿ ಹಂಚಿಕೊಂಡು ಬರುತ್ತಿದ್ದಾರೆ. ನಿಖರತೆ, ನೈತಿಕತೆ ಮತ್ತು ಸಾರ್ವಜನಿಕ ಹಿತಚಿಂತನೆಯಾದರೂ ಅವರ ಸಂಪಾದಕೀಯ ನಿಲುವುಗಳ ಹತ್ತಿರ ಇರುತ್ತದೆ. Malnad Times ನ್ನು ವಿಶ್ವಾಸಾರ್ಹ ಸುದ್ದಿಮೂಲವಾಗಿಸಲು ಅವರು ನಿರಂತರ ಶ್ರಮಿಸುತ್ತಿದ್ದಾರೆ.